ಶನಿವಾರ, 17 ಜನವರಿ 2026
×
ADVERTISEMENT
ADVERTISEMENT

ಕಮಲನಗರ: ಮಂಗಗಳ ಕಾಟಕ್ಕೆ ಬೇಸತ್ತ ಜನ

ನಾಲ್ಕೈದು ಜನರನ್ನು ಗಾಯಗೊಳಿಸಿದ ಮಂಗ
ಮಹಾದೇವ ಬಿರಾದಾರ
Published : 17 ಜನವರಿ 2026, 6:28 IST
Last Updated : 17 ಜನವರಿ 2026, 6:28 IST
ಫಾಲೋ ಮಾಡಿ
Comments
ಕಮಲನಗರ ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದ ವೃದ್ಧ ರಾಮಕಿಶನ್‌ ಠಾಕೂರ ಮೇಲೆ ಗುರುವಾರ ಮಂಗವೊಂದು ದಾಳಿ ನಡೆಸಿದ್ದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು 
ಕಮಲನಗರ ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದ ವೃದ್ಧ ರಾಮಕಿಶನ್‌ ಠಾಕೂರ ಮೇಲೆ ಗುರುವಾರ ಮಂಗವೊಂದು ದಾಳಿ ನಡೆಸಿದ್ದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು 
ಚ್ಯಾಂಡೇಶ್ವರ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮಂಗವೊಂದು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿದೆ. ಕೂಡಲೇ ಅರಣ್ಯ ಇಲಾಖೆ ಮಂಗವನ್ನ ಸೆರೆ ಹಿಡಿದು ಸ್ಥಳಾಂತರಿಸುವ ಕಾರ್ಯ ಮಾಡಬೇಕು
- ಶ್ರೀಪಾದ ಪಾಟೀಲ್, ಗ್ರಾಮಸ್ಥ
‘ಚ್ಯಾಂಡೇಶ್ವರ ಗ್ರಾಮದಲ್ಲಿ ಮಂಗಗಳ ಹಾವಳಿ ಕುರಿತು ಗಮನಕ್ಕೆ ಬಂದಿದ್ದು ಈ ಕುರಿತು ಗ್ರಾಮ ಪಂಚಾಯತಿಯವರಿಗೆ ಮಂಗನ ಸೆರೆ ಹಿಡಿಯಲು ಹಾಗೂ ಮಂಗಗಳನ್ನು ಓಡಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ತಿಳಿಸಲಾಗಿದೆ.
-ಸುಧಾಕರ ಬಿರಾದಾರ, ಉಪ ವಲಯ ಅರಣ್ಯ ಅಧಿಕಾರಿ ಕಮಲನಗರ
ಮಂಗವನ್ನು ಸೆರೆ ಹಿಡಿಯಲು ₹30 ಸಾವಿರದಿಂದ ₹40 ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಆದರೆ ನಮ್ಮ ಪಂಚಾಯತಿ ಚಿಕ್ಕದು ಇರುವುದರಿಂದ ಇಷ್ಟೊಂದು ಹಣ ಭರಿಸಲು ಸಾಧ್ಯವಿಲ್ಲ
–ವೆಂಕಟೇಶ ದೇಶಪಾಂಡೆ, ಪಿಡಿಒ ಡಿಗ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT