ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮಿಜಿ ಸಾನಿಧ್ಯ ವಹಿಸಿದರು. ಭಾಲ್ಕಿ ಮಠದ ಮಹಾಲಿಂಗ ದೇವರು, ಸಾಹಿತಿ ಭಾರತಿ ವಸ್ತ್ರದ, ಬಂಡೆಪ್ಪ ಕಂಟೆ, ಎಸ್.ಎನ್. ಶಿವಣಕರ್, ಲಿಂಗಾನಂದ ಮಹಾಜನ, ಗ್ರಾ.ಪಂ ಅಧ್ಯಕ್ಷ ಶಿವಕುಮಾರ ಝುಲ್ಫೆ, ಬಸವರಾಜ ಪಾಟೀಲ್,
ರಾಜಕುಮಾರ ತಂಬಾಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ, ತಾಪಂ. ಇಒ ಸೈಯದ್ ಫಜಲ್ಅಲಿ, ಪಂಢರಿ ಆಡೆ, ಗುರುನಾಥ ವಡ್ಡೆ, ಧನರಾಜ ಸೊಲ್ಲಾಪುರೆ, ಪ್ರಕಾಶ ಮಾನಕರಿ, ಸಂಗೀತಾ ಸಜ್ಜನಶೆಟ್ಟಿ,
ಬಂಟಿ ರಾಂಪುರೆ, ಡಾ. ಎಸ್.ಎಸ್. ಮೈನಾಳೆ, ಬಸವರಾಜ ಪಾಟೀಲ್ ರಂಡ್ಯಾಳ್ ಸೇರಿದಂತೆ ಕನ್ನಡಾಭಿನಿಗಳು, ಸದಸ್ಯರು
ಇದ್ದರು.