ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ಬೀದರ್ ಉತ್ತರ ಪದಾಧಿಕಾರಿಗಳ ನೇಮಕ

Last Updated 11 ಮೇ 2022, 11:06 IST
ಅಕ್ಷರ ಗಾತ್ರ

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ಉತ್ತರ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.


ಪದಾಧಿಕಾರಿಗಳು: ಪರಮೇಶ್ವರ ಬಿರಾದಾರ (ಅಧ್ಯಕ್ಷ), ಸಂತೋಷಕುಮಾರ ಮಂಗಳೂರೆ, ಮನೋಹರ ಬಾಬಶೆಟ್ಟಿ (ಗೌರವ ಕಾರ್ಯದರ್ಶಿ), ಲೋಕೇಶ ಉಡಬಾಳೆ (ಕೋಶಾಧ್ಯಕ್ಷ), ಸಂಗಮೇಶ ನೇಳಗೆ, ಬಸವರಾಜ ಬಿರಾದಾರ, ರಾಮಶೆಟ್ಟಿ ಬಿರಾದಾರ, ಕಲಾಲ್ ದೇವಿಪ್ರಸಾದ್, ಶ್ರೀನಿವಾಸ ರೆಡ್ಡಿ (ಸಂಘಟನಾ ಕಾರ್ಯದರ್ಶಿ), ಶೋಭಾ ಮಂಗಳೂರೆ, ವೀಣಾ ಜಲಾದೆ (ಮಹಿಳಾ ಪ್ರತಿನಿಧಿ), ಯೇಸುದಾಸ ಅಲಿಯಂಬರ್, ಶಂಕರ ಚೊಂಡಿ (ಪರಿಶಿಷ್ಟ ಜಾತಿ ಪ್ರತಿನಿಧಿ), ಗೌರೀಶ್ ಬಿರಾದಾರ, ಬಸವರಾಜ ಮುಗುಟಾಪುರೆ (ಪರಿಶಿಷ್ಟ ಪಂಗಡ ಪ್ರತಿನಿಧಿ), ಬಳಿರಾಮ ಕುರ್ನಾಳೆ (ಹಿಂದುಳಿದ ವರ್ಗ ಪ್ರತಿನಿಧಿ), ಸೈಯದ್ ಸಲಾವುದ್ದಿನ್ (ಅಲ್ಪಸಂಖ್ಯಾತ ಪ್ರತಿನಿಧಿ), ಗಿರಿರಾಜ ವಾಲೆ (ಮಾಧ್ಯಮ ಪ್ರತಿನಿಧಿ), ಅವಿನಾಶ ಪಾಟೀಲ (ಸಂಘ ಸಂಸ್ಥೆ ಪ್ರತಿನಿಧಿ), ಶಿವಲಿಂಗ ಬಿರಾದಾರ, ಮಹೇಶ ಪಾಟೀಲ (ಗಡಿನಾಡು ಪ್ರತಿನಿಧಿ), ಆನಂದ ಜಾಧವ್, ಆನಂದ ಜವರೆ, ಪರಮೇಶ್ವರ ಭೂರೆ, ಸಂಗಮೇಶ ಗಂದಗೆ, ಅರ್ಜುನ ಧೂಳೆ, ಬಸವರಾಜ ಬಿರಾದಾರ (ಕಾರ್ಯಕಾರಿಣಿ ಸದಸ್ಯರು), ವಿಜಯಕುಮಾರ ಆನಂದೆ, ಸೋಮನಾಥ ಕಂದಗೂಳ್, ದೀಪಕ್ ಗಾದಗಿ, ಸಂಗಮೇಶ ಪಾಟೀಲ, ಶಾಂತಕುಮಾರ ಪನ್ನಾಳೆ, ಶಿವರಾಜ ಬಿರಾದಾರ, ಪೀರಪ್ಪ ಔರಾದ್ (ಗೌರವ ಸಲಹೆಗಾರರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT