ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಇ ಸಂಸ್ಥೆ: ಜಾಬಶೆಟ್ಟಿ ನೂತನ ಅಧ್ಯಕ್ಷ

Last Updated 2 ನವೆಂಬರ್ 2021, 14:03 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬಸವರಾಜ ಜಾಬಶೆಟ್ಟಿ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳು: ಬಿ.ಜಿ. ಶೆಟಕಾರ್ (ಉಪಾಧ್ಯಕ್ಷ), ಸಿದ್ರಾಮ ಪಾರಾ (ಕಾರ್ಯದರ್ಶಿ), ಸತೀಶ್ ಪಾಟೀಲ (ಜಂಟಿ ಕಾರ್ಯದರ್ಶಿ), ಡಾ. ಬಸವರಾಜ ಪಾಟೀಲ ಅಷ್ಟೂರ, ಮಡಿವಾಳಪ್ಪ ಗಂಗಶೆಟ್ಟಿ (ಟ್ರಸ್ಟಿಗಳು), ಮಹೇಶಕುಮಾರ ಭದಭದೆ, ವೀರಭದ್ರಪ್ಪ ಬುಯ್ಯಾ, ಶಾಂತಕುಮಾರ ಚಂದಾ, ಚಂದ್ರಕಾಂತ ಶೆಟಕಾರ್, ಶಿವಾನಂದ ಗಾದಗೆ, ವಿಜಯಕುಮಾರ ಗುನ್ನಳ್ಳಿ, ಮಲ್ಲಿಕಾರ್ಜುನ ಹತ್ತಿ, ಶ್ರೀನಾಥ ನಾಗೂರೆ, ಸಿದ್ದರಾಜ ಪಾಟೀಲ ಕಮಲಪೂರ, ರಾಜಶೇಖರ ತಾಂಡೂರೆ ಹಾಗೂ ರವಿ ಹಾಲಹಳ್ಳಿ (ಆಡಳಿತ ಮಂಡಳಿ ಸದಸ್ಯರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT