ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪದವೀಧರ ರೈತನಿಗೆ ಸಿಹಿಯಾದ ಮೆಣಸಿನಕಾಯಿ!

ಹಸಿ ಮೆಣಸಿನಕಾಯಿ ಬೆಳೆದು ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತ
ಮಹಾದೇವ ಬಿರಾದಾರ
Published : 1 ಜುಲೈ 2025, 7:12 IST
Last Updated : 1 ಜುಲೈ 2025, 7:12 IST
ಫಾಲೋ ಮಾಡಿ
Comments
1. ಅಂಕುಶ ವಾಡೇಕರ್. ಪದವೀಧರ ರೈತ.
1. ಅಂಕುಶ ವಾಡೇಕರ್. ಪದವೀಧರ ರೈತ.
2. ಪ್ರಾಣೇಶಕುಮಾರ. ಸಹಾಯಕ ತೋಟಗಾರಿಕೆ ಅಧಿಕಾರಿ ದಾಬಕಾ(ಸಿ).
2. ಪ್ರಾಣೇಶಕುಮಾರ. ಸಹಾಯಕ ತೋಟಗಾರಿಕೆ ಅಧಿಕಾರಿ ದಾಬಕಾ(ಸಿ).
3. ಕೀಶನರಾವ ಮಾಧವರಾವ. ರೈತ.
3. ಕೀಶನರಾವ ಮಾಧವರಾವ. ರೈತ.
2007 ರಿಂದ ತೊಟಗಾರಿಕೆ ಬೆಳೆಗಳಾದ ಮೇಣಸಿನಕಾಯಿ ಟೊಮ್ಯಾಟೋ ಈರುಳ್ಳಿ ಬೆಳ್ಳುಳ್ಳಿ ಬೆಳೆಯುತ್ತಿದ್ದೇನೆ. ಇದರಿಂದ ಉತ್ತಮ ಆದಾಯ ಕೂಡಾ ಬರುತ್ತಿದೆ
ಅಂಕುಶ ವಾಡೇಕರ್ ರೈತ
ಪ್ಲಾಸ್ಟಿಕ ಹೊದಿಕೆ ವಿಧಾನದಿಂದ ಮಣ್ಣಿನಲ್ಲಿನ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ಮಣ್ಣಿನ ಉಷ್ಣತೆ ಒಂದೇ ತೆರನಾಗಿರುತ್ತದೆ. ಇದರಿಂದ ಕಳೆಗಳ ಬಾಧೆ ಇರುವುದಿಲ್ಲ 
- ಪ್ರಾಣೇಶಕುಮಾರ ಸಹಾಯಕ ತೋಟಗಾರಿಕೆ ಅಧಿಕಾರಿ ದಾಬಕಾ(ಸಿ)
ಅಂಕುಶ ವಾಡೇಕರ್ ಉತ್ತಮ ರೈತ ಆಗಿದ್ದು ಈ ಭಾಗದಲ್ಲಿ ಇವರು ಕೃಷಿಯಲ್ಲಿ ಮಾಡಿರುವ ಸಾಧನೆಗೆ ಕೃಷಿ ಇಲಾಖೆಯೂ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಕೃಷಿಯಲ್ಲಿನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ -
ಕಿಶನರಾವ ಮಾಧವರಾವ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT