ಒಡಿಸಾದ ರವಿಂದ್ರನಾಥ ಪಂಡಿತ, ಭಾರತಿ ಲಕ್ಷ್ಮೀಪಾಲ, ತಮಿಳುನಾಡಿನ ಡಾ.ಬಾಬು ಎನ್, ಡಾ.ರಾಜಶೇಖರನ್.ಎಲ್, ಕೇರಳದ ಪ್ರೊ.ಎಮ್.ಎ ಮಹಮ್ಮದ್ ಅಸ್ಲಮ್, ಬಿಹಾರದ ಡಾ.ಇನಾಮುಲ್ ಆಜಾದ್, ಕರ್ನಾಟಕದ ಡಾ.ಶೀತಲ್ ಪ್ರಶಾಂತ, ಪ್ರೊ.ಬಸವರಾಜ ಡೋಣೂರು, ಡಾ.ಮಂಜುನಾಥ, ಎಮ್.ಜಿ ಗಂಗನಪಳ್ಳಿ, ಪ್ರೊ.ವೀರಶೆಟ್ಟಿ ಮೈಲೂರಕರ್, ಡಾ.ಶಿರಾಜೋದ್ದಿನ್, ಸಂಜುಕುಮಾರ ಜುಮ್ಮಾ, ತೆಲಂಗಾಣದ ವೈ. ರಾಘವೇಂದ್ರರಾವ್, ಆಂಧ್ರದ ಡಾ. ವೆಂಕಟಕೃಷ್ಣ ಅವರು ಕವನ ವಾಚನ ಮಾಡಿದರು.