<p><strong>ಜನವಾಡ:</strong> ಜ್ಞಾನಸುಧಾ ಪದವಿ ಕಾಲೇಜು ಹಾಗೂ ಬೀದರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೀದರ್ನ ಬಸವಗಿರಿಯಲ್ಲಿ ಈಚೆಗೆ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ನಡೆಯಿತು.</p>.<p>ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಶಿಬಿರಕ್ಕೆ ಚಾಲನೆ ನೀಡಿದರು. ನಿರ್ದೇಶಕ ಮುನೇಶ್ವರ ಲಾಖಾ, ಪ್ರಾಚಾರ್ಯ ಚನ್ನವೀರ ಪಾಟೀಲ, ಎನ್.ಎಸ್.ಎಸ್. ಅಧಿಕಾರಿ ಗಿರಿಧರ ಬಿ.ಎಚ್. ಇದ್ದರು.</p>.<p>ಶಿಬಿರದ ನಿಮಿತ್ತ ಉಪನ್ಯಾಸ, ಶ್ರಮದಾನ ಮೊದಲಾದ ಚಟುವಟಿಕೆಗಳು ನಡೆದವು.</p>
<p><strong>ಜನವಾಡ:</strong> ಜ್ಞಾನಸುಧಾ ಪದವಿ ಕಾಲೇಜು ಹಾಗೂ ಬೀದರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೀದರ್ನ ಬಸವಗಿರಿಯಲ್ಲಿ ಈಚೆಗೆ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ನಡೆಯಿತು.</p>.<p>ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಶಿಬಿರಕ್ಕೆ ಚಾಲನೆ ನೀಡಿದರು. ನಿರ್ದೇಶಕ ಮುನೇಶ್ವರ ಲಾಖಾ, ಪ್ರಾಚಾರ್ಯ ಚನ್ನವೀರ ಪಾಟೀಲ, ಎನ್.ಎಸ್.ಎಸ್. ಅಧಿಕಾರಿ ಗಿರಿಧರ ಬಿ.ಎಚ್. ಇದ್ದರು.</p>.<p>ಶಿಬಿರದ ನಿಮಿತ್ತ ಉಪನ್ಯಾಸ, ಶ್ರಮದಾನ ಮೊದಲಾದ ಚಟುವಟಿಕೆಗಳು ನಡೆದವು.</p>