ಚರ್ಚ್ ಜಿಲ್ಲಾ ಮೇಲ್ವಿಚಾರಕ ಎಂ.ಪಿ. ಜಯಪಾಲ್, ಎಐಸಿಸಿ ಸದಸ್ಯ ಆನಂದ ದೇವಪ್ಪ, ಬೀದರ್ ನಗರ ಘಟಕದ ಅಧ್ಯಕ್ಷ ಮಹಮ್ಮದ್ ಯುಸೂಫ್, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಸುಧಾಕರ ಕೊಳ್ಳೂರ, ಮುಖಂಡ ರಾಜು ಕಡ್ಯಾಳ, ಡಿ.ಕೆ. ಶಿವಕುಮಾರ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷ ಸುಧಾಕರ ಕೋಟೆ, ನಗರ ಘಟಕದ ಉಪಾಧ್ಯಕ್ಷ ಸ್ಟೆಫೆನ್ ಪಾಲ್ ಜವಾರೆ, ಜಾನ್ಸನ್, ಮುಕೇಶ, ಸ್ಟಿವನ್ ಇದ್ದರು.