ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜೆಪ್ಪ ಪಾಟೀಲ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದತ್ತು ಕಾಟ್ಕರ್, ಕಾರ್ಯದರ್ಶಿ ಬಾಲಾಜಿ ಕಾಂಬಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಕಾರ್ಯದರ್ಶಿ ಅಶೋಕ ಕುಂಬಾರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ಇಟಗೆ, ವಸಂತ ಹುಣಸನಾಳೆ, ಸುಭಾಷ ಹುಲಸೂರೆ, ಸುನಿತಾ ಮಮ್ಮಾ, ಶಿವಕುಮಾರ, ಜಯರಾಮ, ಸಹದೇವ ಜಿ., ಹಣಮಂತ ಕಾರಾಮುಂಗೆ, ಬಿಆರ್ಪಿ ಶಕುಂತಲಾ ಸಾಲಮನಿ, ಪಾರ್ವತಿ ಧುಮ್ಮನಸೂರೆ, ಕೀರ್ತಿಲತಾ ಹೊಸಾಳೆ, ಭೀಮಣ್ಣ ಕೊಂಕಣೆ, ಸೋಮನಾಥ ಹೊಸಾಳೆ, ಮಾಯಾದೇವಿ ಗೋಖಲೆ, ಜಿಪ್ಸನ್ ಕೋಟೆ, ರತ್ನದೀಪ ಹುಸಲೂರೆ, ಗೋವಿಂದರಾವ್ ಬಿರಾದಾರ, ಬಸವರಾಜ ತೆಗಂಪೂರೆ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಕುಶನೂರೆ, ಪರಮೇಶ್ವರ ಕರಡ್ಯಾಳೆ, ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ ಇದ್ದರು.