ಕನ್ನಡ ಸಂಘಟನೆಗಳ ಮುಖಂಡರಾದ ಸ್ವಾಮಿದಾಸ ಕೆಂಪೆನೋರ್, ಎಂ.ಡಿ. ಮಸ್ತಾನಮುಲ್ಲಾ, ಶಶಿಕಾಂತ ಪೊಲೀಸ್ ಪಾಟೀಲ, ಸಂಗಮೇಶ ಏಣಕೂರೆ, ರಿಚರ್ಡ್ ಮೇಲ್ದೊಡ್ಡಿ, ಸುರೇಶ ದೊಡ್ಡಿ, ವಿಲ್ಸನ್ ಕುಡ್ತೆನೋರ್, ನವೀನ್ ಅಲ್ಲಾಪೂರೆ, ಮತ್ತಯ್ಯ ಸುಲ್ತಾನಪೂರ, ಪಪ್ಪು ಯರನಳ್ಳಿ, ಜಾನ್ಸ್ನ್ ಧುಪತ್ಮಹಾಗಾಂವ, ತುಕರಾಮ ರಾಘಪೂರೆ, ಸುಬ್ಬಣ್ಣ ಕರಕನಳ್ಳಿ, ಸೂರ್ಯಕಾಂತ ಸಾಧುರೆ, ಮಹೇಶ ಶಹಾಗಂಜ್, ಸಾಯಿ ಶಿಂದೆ, ಮಲ್ಲಿಕಾರ್ಜುನ ಮೊಳಕೇರೆ, ರಮೇಶ ಪಾಸ್ವಾನ್, ಮಹೇಂದ್ರಕುಮಾರ ಹೊಸಮನಿ ಪಾಲ್ಗೊಂಡಿದ್ದರು.