ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಹಚ್ಚಿ, ನಿರ್ದೇಶಕ ವೀರಭದ್ರಪ್ಪ ಉಪ್ಪಿನ್, ಬಸವರಾಜ ಮೂಲಗೆ, ಚಂದ್ರಶೇಖರ, ಸುಧಾಕರರಾವ್, ಮಹಮ್ಮದ್ ಯುಸೂಫ್, ಪ್ರಭುರಾವ್ ಚಾಮಾ, ರಾಜಶೇಖರ, ಅಣ್ಣೆಪ್ಪ ಸಿರ್ಸೆ, ಮಲಶೆಟ್ಟೆಪ್ಪ, ಬಾಲಾಜಿ, ರಮೇಶ ರೆಡ್ಡಿ, ಭೀಮರಾವ್ ಭತಮುರ್ಗೆ ಇದ್ದರು.