ಭಾಲ್ಕಿ ಹಿರೇಮಠದ ಜಯದೇವ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಡಾ. ಬಸವರಾಜ ಬಲ್ಲೂರ, ರಾಜಕುಮಾರ ಹೆಬ್ಬಾಳೆ, ಡಾ. ರಘುಶಂಖ ಭಾತಂಬ್ರಾ, ಡಾ. ರಾಮಚಂದ್ರ ಗಣಾಪುರ, ಕಲ್ಯಾಣರಾವ್ ಚಳಕಾಪುರೆ, ದೇವೇಂದ್ರ ಕರಂಜೆ, ಜಗನ್ನಾಥ ಕಮಲಾಪುರೆ, ಪ್ರಕಾಶ ಕನ್ನಾಳೆ, ಡಾ.ಮಲ್ಲಪ್ಪ ಕರ್ಪೂರ, ಡಾ.ಸುಭಾಷ ಕರ್ಪೂರ, ಶರಣಪ್ಪ ಕರ್ಪೂರ, ನಿತಿನ್ ಕರ್ಪೂರ, ನಾಗರಾಜ ಕರ್ಪೂರ, ಭರತ ಪುಣ್ಯಶೆಟ್ಟಿ, ಸುಮೀತ್ ಪುಣ್ಯಶೆಟ್ಟಿ ಇದ್ದರು.