‘ಆಧುನಿಕ ಯುಗಕ್ಕೆ ತಕ್ಕಂತೆ ರಾಖಿಗಳನ್ನು ಸಿದ್ಧಪಡಿಸಲಾಗಿದೆ. ಬಸವಣ್ಣ, ಬುದ್ಧ, ಅಂಬೇಡ್ಕರ್, ಕನಕದಾಸ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಸಂಗೋಳ್ಳಿ ರಾಯಣ್ಣ, ಬಸವಲಿಂಗ ಅವಧೂತರು, ಶಿವಕುಮಾರ ಸ್ವಾಮೀಜಿ ಹಲವು ಮಹನೀಯರು ಇರುವ ರಾಖಿಗಳು ಜನರನ್ನು ಆಕರ್ಷಿಸುತ್ತಿವೆ’ ಎಮದು ರಾಖಿಗಳ ತಯಾರಕ ವೈಜಿನಾಥ ಸಜ್ಜನಶೆಟ್ಟಿ ತಿಳಿಸಿದರು.