550 ಕೆಜಿ ಅಕ್ಕಿ, 300 ಕೆಜಿ ಗೋಧಿ, 250 ಕೆಜಿ ತೊಗರಿ ಬೇಳೆ ಸೇರಿ ಒಟ್ಟು ₹34650 ಮೌಲ್ಯದ ಪಡಿತರ ಧಾನ್ಯ ಮತ್ತು ಅಂಗನವಾಡಿ ಕೇಂದ್ರಕ್ಕೆ ವಿತರಣೆ ಯಾಗುವ 500 ಗ್ರಾಂನ ಒಟ್ಟು 5 ಬ್ಯಾಗ್ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪೌಡರ್ ಪ್ಯಾಕೆಟ್ಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ತಿಳಿಸಿದರು.