ಶುಕ್ರವಾರ, 20 ಫೆಬ್ರುವರಿ 2026
×
ADVERTISEMENT
ADVERTISEMENT

ಬೀದರ್‌: ಒಳಮೀಸಲಾತಿ ವಿಧೇಯಕ ತಿರಸ್ಕಾರಕ್ಕೆ ಬಲಗೈ ಜಾತಿಗಳ ಒಕ್ಕೂಟ ಆಗ್ರಹ

Published : 20 ಫೆಬ್ರುವರಿ 2026, 5:27 IST
Last Updated : 20 ಫೆಬ್ರುವರಿ 2026, 5:27 IST
ಫಾಲೋ ಮಾಡಿ
Comments
ಹಾಲಿ ಒಳಮೀಸಲಾತಿ ಪದ್ದತಿ ಬಲಗೈ ಸಮುದಾಯಗಳಿಗೆ ಮರಣ ಶಾಸನವಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಶೇ 90ರಷ್ಟು ಬಲಗೈ ಸಮುದಾಯದ ಮತ ಪಡೆದಿರುವ ಸರ್ಕಾರ ಈ ಸಮುದಾಯಕ್ಕೆ ನ್ಯಾಯ ಒದಗಿಬೇಕು.
ಅನಿಲ್‌ಕುಮಾರ್‌ ಬೆಲ್ದಾರ್‌ ಅಧ್ಯಕ್ಷ ಬಲಗೈ ಜಾತಿಗಳ ಒಕ್ಕೂಟ
ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಮತಗಳು ಬೇಕು. ಆದರೆ ನಮ್ಮ ಏಳಿಗೆ ಬೇಕಿಲ್ಲ. ನಮ್ಮ ಸಮುದಾಯದ ಮಂತ್ರಿಗಳು ಸಮಾಜಕ್ಕೆ ಅನ್ಯಾಯ ಆಗುತ್ತಿದ್ದರೂ ದಿವ್ಯ ಮೌನ ವಹಿಸಿರುವುದು ದುರದೃಷ್ಟಕರ ಸಂಗತಿ.
ರಮೇಶ್‌ ಡಾಕುಳಗಿ ರಾಜ್ಯ ಸಂಘಟನಾ ಸಂಚಾಲಕ ದಸಂಸ
ಅವೈಜ್ಞಾನಿಕವಾಗಿರುವ ಒಳ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಜಾರಿಗೆ ಮಾಡಬಾರದು. ಒಂದುವೇಳೆ ಜಾರಿಗೊಳಿಸಿದರೆ ಬಲಗೈ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು.
ಬಾಬುರಾವ್‌ ಪಾಸ್ವಾನ್‌ ಜಿಲ್ಲಾ ಸಂಚಾಲಕ ದಸಂಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT