ಸ್ಮರಣ ಸಂಚಿಕೆ ಬಿಡುಗಡೆ: ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ನಾಡು, ನುಡಿ, ಸಂಸ್ಕೃತಿ, ಪರಂಪರೆ ಒಳಗೊಂಡಂತೆ ಇತರ ವಿಷಯಗಳ ಕುರಿತು ಸಾಹಿತ್ಯಾಸಕ್ತರಿಂದ ಆಹ್ವಾನಿಸಿದ್ದ ಕವನ, ಲೇಖನಗಳ ಸಂಗ್ರಹದ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ನುಡಿ ಜಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಸಾಹಿತ್ಯಾಭಿಮಾನಿಗಳಿಗೆ ರಾಚೋಟೇಶ್ವರ ಶ್ರೀಮಠದ ವತಿಯಿಂದ ಹುಗ್ಗಿ, ಅನ್ನ, ಸಾಂಬಾರ ವ್ಯವಸ್ಥೆ ಮಾಡಲಾಗಿದೆ.