ಶ್ರೀ ಬಸವೇಶ್ವರ ಹಿರಿಯ ನಾಗರಿಕರ ವೇದಿಕೆಯಿಂದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಪ್ರೊ. ದೇವೇಂದ್ರ ಕಮಲ್ (ಶಿಕ್ಷಣ), ಪಂಡಿತ ವೀರಭದ್ರಪ್ಪ ಗಾದಗೆ (ಸಂಗೀತ), ಮಾರುತಿರಾವ್ ಚಂದನಹಳ್ಳಿ (ಆರೋಗ್ಯ), ದೇಶಾಂಶ ಹುಡಗಿ (ಆರೋಗ್ಯ) ಮತ್ತು ಪಿ.ಸಂಗಪ್ಪ (ಎಂಜಿನಿಯರಿಂಗ್ ಕ್ಷೇತ್ರ) ಅವರನ್ನು ಶಾಲು ಹೊದಿಸಿ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.