ಔರಾದ್ನಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಪುಟ್ಟ ಬಾಲಕಿಯರು ಛತ್ರಪತಿ ಶಿವಾಜಿ ಹಾಗೂ ಜೀಜಾಮಾತಾ ವೇಷ ಧರಿಸಿ ಗಮನ ಸೆಳೆದರು. ತಹಶೀಲ್ದಾರ್ ಮಹೇಶ ಪಾಟೀಲ ತಾಪಂ. ಇಒ ಕಿರಣ ಪಾಟೀಲ ಚಿತ್ರದಲ್ಲಿ ಇದ್ದಾರೆ
ಔರಾದ್ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಇಲ್ಲಿಯ ಘಟಕದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಮೆರವಣಿಗೆ ನಡೆಸಿದರು. ಪರಮೇಶ್ವರ ವಾಘಮಾರೆ ರಾಮ ಭಾಲ್ಕೆ ಮಲ್ಲಿಕಾರ್ಜುನ ಶೆಟಕಾರ ರವುಸಾಬ್ ಬಾಲಾಜಿ ರಾಮ ನರೋಟೆ ಸುಧಾಕರ್ ಕೊಳ್ಳೂರ್ ಸುಜೀತ ರಾಠೋಡ್ ಅನೀಲ ದೇಶಮುಖ ಮತ್ತಿತರರು ಇದ್ದರು