ಶಿವಪುತ್ರಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಶರಣಪ್ಪ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗಣಪತರಾವ್ ಧಡ್ಡೆ, ರೇವಣಸಿದ್ದಪ್ಪ, ಸುನೀಲ ಅಮಲಾಪುರೆ, ಬಕ್ಕಪ್ಪ ಶೇರಿಕಾರ, ರವಿಕುಮಾರ ಶೆಂಬೆಳ್ಳಿ, ರಾಹುಲ್ ಹುಜಬಾರೆ, , ಭಗವನದಾಸ ರಂಡಾಳೆ, ಶರಣಪ್ಪ ಮಲಗೊಂಡ, ಶಿವರಾಜ ತಲಾಟಿ ಇದ್ದರು.