‘ಅಜ್ಜಿ ನೀಡಿದ ದೂರಿನ ಮೇರೆಗೆ ಹುಲಸೂರ ಠಾಣೆಯಲ್ಲಿ ಏ.21ರಂದು ಪ್ರಕರಣ ದಾಖಲಾಗಿದೆ. ಖದೀರ್, ಬಿಲಾಲ್, ತೌಸೀಫ್, ಮುಜಾಫರ್, ಗೌಸ್ ಒಳಗೊಂಡು 10ರಿಂದ 15 ಜನರು ನನ್ನ ಮೊಮ್ಮಗಳಿಗೆ ಚುಡಾಯಿಸಿದ್ದರಿಂದ ಅವಮಾನ ತಾಳದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.