ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು. ಕಲಾವಿದ ಅಂಬರೀಷ್ ಶೀಲವಂತ ಹಿಂದೂಸ್ತಾನಿವಾದ್ಯಸಂಗೀತ, ಬಿ.ಕೃಷ್ಣ ಮುಖೇಡಕರ್ ಹಿಂದೂಸ್ತಾನಿ ಸಂಗೀತ, ಸೋನಾಕ್ಷಿ ಪಾಟೀಲ ವಚನ ಗಾಯನ, ಅಂಬಾದಾಸ ವಿಠ್ಠಲ್ ಜಾನಪದ ಗಾಯನ, ದಿವ್ಯಾ ಕುಲಕರ್ಣಿ ತಂಡ ನೃತ್ಯ ರೂಪಕ, ಸುದರ್ಶನ ರೆಡ್ಡಿ ತಂಡ ವರ್ಣ ಸಿಂಧೂ ನೃತ್ಯ, ಗಜಾನನ ಸುವರ್ಣಕರ್ ಕಥಾ ಕೀರ್ತನೆ, ಅಂಬಿಕಾ ಸಜ್ಜನ ಮತ್ತು ತಂಡ ಕೋಲಾಟ ಹಾಗೂ ಮಲ್ಲಿಕಾರ್ಜುನ ಪ್ರಕಾಶ ಹಾಗೂ ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿದರು