ಹುಟ್ಟೂರಿನಲ್ಲಿ ಸುಮಾರು 60ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ತಮ್ಮ ಕುಟುಂಬದ ಜಮೀನನ್ನು ಉಚಿತವಾಗಿ ನೀಡಿ ನಿವೇಶನವಾಗಿ ಪರಿವರ್ತಿಸಿ ಆಸರೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ, ಈ ಕುಟುಂಬಗಳು ಮನೆ ಕಟ್ಟಿಕೊಳ್ಳಲು ಬರಗೂರರಿಗೆ ಹೇಳಿ ಸರ್ಕಾರದಿಂದ ಸಹಾಯಧನ ಕೊಡಿಸಿದ್ದಾರೆ.