ಪ್ರತಿಭಟನೆಯಲ್ಲಿ ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್, ಹಸಿರುಸೇನೆ ಜಿಲ್ಲಾ ಕಾರ್ಯದರ್ಶಿ ಶೈಲೇಂದ್ರ, ಜಯ ಕರ್ನಾಟಕ ಸಂಘದ ಟೌನ್ ಅಧ್ಯಕ್ಷ ಪ್ರಭುಸ್ವಾಮಿ, ನಾಗರಿಕ ಸಮಿತಿ ಅಧ್ಯಕ್ಷ ನಟರಾಜ್ಮಾಳಿಗೆ, ನಗರಸಭೆ ಸದಸ್ಯ ರಂಗಸ್ವಾಮಿ, ಮುಖಂಡರಾದ ದೇವಾನಂದ್, ಸಿದ್ದಪ್ಪ, ಜಲಾವುಲ್ಲಾ, ಮಣಿ, ರಾಜಶೇಖರ್, ದಿಲೀಪ್ಕುಮಾರ್, ನಾಗಸುಂದರ್ ಪಾಲ್ಗೊಂಡಿದ್ದರು.