ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಪ್ರತಿಕೂಲ ಹವಾಮಾನ: ಕಾವೇರಿ ತಳಿ ಇಳುವರಿ ಕುಂಠಿತ

ಗುಣಮಟ್ಟ ಕಳೆದುಕೊಂಡ ಬಯಲು ಸೀಮೆ ಕಾಫಿ
ನಾ.ಮಂಜುನಾಥಸ್ವಾಮಿ
Published : 31 ಮೇ 2024, 4:37 IST
Last Updated : 31 ಮೇ 2024, 4:37 IST
ಫಾಲೋ ಮಾಡಿ
Comments
ಬಿಳಿಗಿರಿರಂಗನಬೆಟ್ಟದ ಕಾಫಿ ತೋಟಗಳಲ್ಲಿ ಗಿಡಗಳು ಹೂವು ಬಿಟ್ಟಿವೆ
ಬಿಳಿಗಿರಿರಂಗನಬೆಟ್ಟದ ಕಾಫಿ ತೋಟಗಳಲ್ಲಿ ಗಿಡಗಳು ಹೂವು ಬಿಟ್ಟಿವೆ
ಬನದಲ್ಲಿ ಕಾಫಿ ಹೂ ಮಳೆ
ಬಿಳಿಗಿರಿರಂಗನಬೆಟ್ಟ ಪ್ರದೇಶದಲ್ಲಿ ಸರಿಯಾದ ಸಮಯಕ್ಕೆ ಮಳೆ ಸುರಿದಿದೆ. ತಂಪು ವಾತಾವರಣ ಕಂಡುಬಂದಿದೆ.  ಮೇ ಅಂತ್ಯದಲ್ಲಿ ಸುರಿದ ಮಳೆಗೆ ಕಾಫಿ ಹೂ ಬಿಟ್ಟು ಜೂನ್ ಮೊದಲ ವಾರ ಕಾಯಿ ಮಿಡಿಗಾತ್ರ ಕಾಣಸಿಗಲಿದೆ. ‘ಅಕ್ಟೋಬರ್ ವೇಳೆಗೆ ಕೊಯ್ಲಿಗೆ ಬರುತ್ತದೆ. ಡಿಸೆಂಬರ್ ಕಾಫಿ ಸುಗ್ಗಿ ಮುಗಿಯುತ್ತದೆ. ಆದರೆ ಬಯಲು ಸೀಮೆಯಲ್ಲಿ ನೀರಾವರಿ ಪ್ರದೇಶದಲ್ಲಿ ಬಹುಬೇಗ ಹೂ ಬಿರಿದು ಕಾಳು ಕಟ್ಟುತ್ತದೆ. ಮುಂಗಾರು ಋತುವಿನಲ್ಲಿ ವ್ತ್ಯತ್ಯಾಸ ಕಂಡುಬಂದರೆ ಅಕಾಲಿಕ ಕಾಯಿ ಬಿಟ್ಟು ಫಸಲು ಉದುರಿ ಹೋಗುತ್ತದೆ’ ಎಂದು ಬೆಟ್ಟದ ಕಾಫಿ ಕೃಷಿಕ ಬೊಮ್ಮಯ್ಯ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT