ಜಿಲ್ಲಾ ಪಂಚಾಯಿತಿ ಸದಸ್ಯರಾದ ಸದಾಶಿವ ಮೂರ್ತಿ, ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಹೆಚ್.ಎಂ.ಮಹದೇವಶೆಟ್ಟಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ, ಸಹಾಯಕ ನಿರ್ದೇಶಕ ಡಾ.ಸುಗಂದ್ ರಾಜ್, ಡಾ.ಶಿವಣ್ಣ, ಡಾ.ನಟರಾಜ, ಡಾ.ಮೂರ್ತಿ, ಮನೋಹರ್, ಚೇತನ್ ರಾಜ್, ಚಾಮುಲ್ ಅಧಿಕಾರಿಗಳಾದ ಡಾ.ಮುರುಗೇಶ್, ಪ್ರಭುಸ್ವಾಮಿ, ಶ್ಯಾಮಸುಂದರ್, ದಯಾನಂದ್, ಟಿವಿಎಸ್ ವ್ಯವಸ್ಥಾಪಕರಾದ ವಿಶ್ವನಾಥ್, ಹಾಲು ಉತ್ಪಾದಕರ ಸಂಘಗಳ ಅದ್ಯಕ್ಷೆ ಜಯಲಕ್ಷ್ಮಿ, ರಂಗಸ್ವಾಮಿ, ಮುಖ್ಯ ಕಾರ್ಯನಿರ್ವಾಹಕರಾದ ಆರ್.ಕಾವೇರಿ ಶಿವಕುಮಾರ್, ಪಿಎಸಿಸಿ ಅದ್ಯಕ್ಷ ಬಂಗಾರಶೆಟ್ಟಿ, ಮುಖಂಡರಾದ ಜಯಸ್ವಾಮಿ ಸೇರಿದಂತೆ ಹಾಲು ಉತ್ಪಾದಕರ ಸಂಘಗಳ ಸದಸ್ಯರು ಭಾಗವಹಿಸಿದ್ದರು.