ಅತಿಥಿ ಉಪನ್ಯಾಸಕರ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಗುರುರಾಜು ಯರಗನಹಳ್ಳಿ, ಸಹ ಕಾರ್ಯದರ್ಶಿ ಎಂ.ಎನ್.ದೇವರಾಜು, ಖಜಾಂಚಿ ಜೆ.ಉಮಾ, ಜಿಲ್ಲಾ ಸಂಯೋಜಕರಾದ ರಮೇಶ್, ಚಿಕ್ಕಸಿದ್ದಯ್ಯ, ಮಹೇಶ ಕುಮಾರ್, ರಮೇಶ, ಅರವಿಂದ್, ದೊಡ್ಡಮ್ಮ, ಕೊಳ್ಳೆಗಾಲ ಕಾಲೇಜಿನ ಡಿ.ಕುಮಾರ್, ಮಹದೇವಸ್ವಾಮಿ, ಹನೂರು ಕಾಲೇಜಿನ ಎನ್.ಜಯಪ್ರದ, ಎಸ್.ಮಹಾಲಕ್ಷ್ಮಿ, ಎಂ.ವತ್ಸಲ, ಮಲೈ ಮಹದೇವಸ್ವಾಮಿ, ಚಾಮರಾಜನಗರ ಆರ್.ಭಾಗ್ಯ, ಪಿ.ಶಾರದ, ಆರ್.ಪದ್ಮವತಿ,ಮಹಿಳಾ ಕಾಲೇಜಿನ ಎಸ್.ದಿವ್ಯಶ್ರೀ, ಎನ್.ಕಾವ್ಯ, ಎನ್.ಸುನೀತ ಮತ್ತಿತರು ಇದ್ದರು.