ಎಸ್.ಪಿ.ಬಾಲ ಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆಯ ಅಧ್ಯಕ್ಷ ಶಿವಣ್ಣ, ಎಚ್.ಎಂ.ಬಂಗಾರು, ಫ್ರೆಂಡ್ಸ್ ಮ್ಯೂಸಿಕ್ ದೊರೆರಾಜ್, ನಾಗಯ್ಯ ಕುಮಾರ್, 26ನೇ ವಾರ್ಡ್ನ ನಗರಸಭಾ ಸದಸ್ಯೆ ಕುಮುದಾ, ಶಿಕ್ಷಕರ ಸಂಘದ ಅಧ್ಯಕ್ಷ ರಾಮಸ್ವಾಮಿ, ಕೃಷ್ಣಮೂರ್ತಿ, ಪುಟ್ಟಸ್ವಾಮಿ, ಶಾಂತರಾಜು, ಶಿವಮೂರ್ತಿ, ದೊರೆಸ್ವಾಮಿ, ಕಲಾವಿದರಾದ ಕೃಷ್ಣಯ್ಯ, ಚನ್ನಯ್ಯ ಇತರರು ಭಾಗವಹಿಸಿದ್ದರು.