ಕ್ಷೇತ್ರಕ್ಕೆ ಪೂಂಕಾವನಂ ಎಂದು ನಾಮಕರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಶಾಸಕ ಐ.ಸಿ.ಬಾಲಕೃಷ್ಣನ್, ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ, ಸುಲ್ತಾನ್ ಬತ್ತೇರಿ ಪುರಸಭೆ ಅಧ್ಯಕ್ಷ ಟಿ.ಕೆ.ರಮೇಶ್, ನಲ್ಪೂಜ ಗ್ರಾಪಂ ಅಧ್ಯಕ್ಷರಾದ ಶೀಜ ಸತೀಶ್, ಮಹಾ ಗಣಪತಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಕೆ.ಜಿ.ಗೋಪಾಲ್ ಪಿಲೈ, ಪದಾಧಿಕಾರಿಗಳಾದ ಅವಿಥಾನ್ ಸುರೇಂದ್ರ, ಕೆ.ಎ.ಅಶೋಕನ್ ಹಾಜರಿದ್ದರು.