ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸಿ.ಎಂ. ಆಶಾ, ಸದಸ್ಯ ಶಿವರಾಜು, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಡಾ. ಪರಮೇಶ್ವರಪ್ಪ, ಮುಖಂಡರಾದ ಶಿವಕುಮಾರಸ್ವಾಮಿ, ಮಹದೇವಪ್ರಸಾದ್, ಮಂಡಲದ ಅಧ್ಯಕ್ಷ ಪ್ರಶಾಂತ್, ಪುಣ್ಯದಹುಂಡಿ ಸತೀಶ್, ಪುಣಜನೂರು ಚಂದ್ರಶೇಖರ್, ಹಂಡ್ರಕಳ್ಳಿ ನಾಗಣ್ಣ, ಕಾವುದವಾಡಿ ಗುರು, ಕಾಳನಹುಂಡಿ ಮಲ್ಲಿಕ್ ಇದ್ದರು.