ಕಾರ್ಯಕ್ರಮದಲ್ಲಿ ನಂಜನಗೂಡು ವಲಯದ ಸಂಚಾಲಕ ಚಂದ್ರಶೇಖರ್, ರಘು, ಹರ್ಷದ್ ಗೌಡ, ಫೃಥ್ವಿ, ಯಶವಂತ, ನಿಖಿಲ್, ಅಜಿತ, ರಾಘವ್, ಪ್ರವೀಣ್, ಕಿರಣ, ರಾಜು, ಶೇಖರ, ಪ್ರಸನ್ನ, ಮುಖಂಡರಾದ ಸುರೇಶ್ ನಾಯಕ, ಮಹದೇವನಾಯಕ, ಚಿನ್ನಸ್ವಾಮಿ, ಸುದರ್ಶನ್ ಗೌಡ, ಅಜಾದ್ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್.ಪೃಥ್ವಿರಾಜ್, ಜಿಲ್ಲಾಧ್ಯಕ್ಷ ಶಿವುವಿರಾಟ್, ಚಂದ್ರಶೇಖರ, ನಟರಾಜು ಇತರರು ಭಾಗವಹಿಸಿದ್ದರು.