ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗುಂಡ್ಲುಪೇಟೆ | ಸಿಗದ ಹುಲಿಯ ಜಾಡು; ನೀಗದ ಆತಂಕ

Published : 25 ಸೆಪ್ಟೆಂಬರ್ 2023, 6:43 IST
Last Updated : 25 ಸೆಪ್ಟೆಂಬರ್ 2023, 6:43 IST
ಫಾಲೋ ಮಾಡಿ
Comments
ಹುಲಿ ಸೆರೆ ಹಿಡಿಯಲು ಆಗ್ರಹ
ಘಟನೆಯಿಂದ ಈ ಭಾಗದ ರೈತರು ಬೆಚ್ಚಿ ಬಿದ್ದಿದ್ದಾರೆ. ಜಾನುವಾರುಗಳನ್ನು ಸೂಕ್ತ ರಕ್ಷಣೆ ಇಲ್ಲದೆ ಕೊಟ್ಟಿಗೆ ಅಥವಾ ಹೊರ ಆವರಣದಲ್ಲಿ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ‘ಜಾನುವಾರುಗಳನ್ನು ಮೇಯಲು ಬಿಡುವಾಗ ಮತ್ತು ಮನೆಗೆ ಕರೆತರುವಾಗ ಗುಂಪಿನಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಮಂದಿ ಹೋಗಿಬರಬೇಕಿದೆ. ಜಾನುವಾರುಗಳಲ್ಲದೇ ಮನುಷ್ಯರ ಮೇಲೆ ದಾಳಿ ನಡೆಸಿದರೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಆದ್ದರಿಂದ ಹುಲಿ ಸೆರೆಗೆ ಇನ್ನೂ ಹೆಚ್ಚಿನ ಕ್ರ್ರಮಗಳನ್ನು ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT