ಅ. 10ರಂದು ಚಾಮರಾಜನಗರ ಬಂದ್ ಕರೆ ನೀಡಿಲಾಗಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಗರ ಬಂದ್ ಮಾಡಿ ಸತ್ಯಾಗ್ರಹ ನಡೆಸಲಾಗುವುದು. ಇದಕ್ಕೆ ವರ್ತಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಪಾದಯಾತ್ರೆಯಲ್ಲಿ ಮುಖಂಡರಾದ ಶಿವಲಿಂಗಮೂರ್ತಿ, ಕಾರ್ ನಾಗೇಶ್, ಚಾ.ಸಿ.ಗೋವಿಂದರಾಜು, ದಳಪತಿ ವೀರತಪ್ಪ ಪಾಲ್ಗೊಂಡಿದ್ದರು.