ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಜೇತವನ ಬುದರ್ಧದ್ದವಿಹಾರದ ಸುಗತಪಾಲ ಬಂತೇಜಿ, ಅಯ್ಯನಮಠ ಚಿನ್ನಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯರಾದ ಜಯಶಂಕರ್, ಎಂ.ಪಿ. ಶಂಕರ್, ಮುಖಂಡರಾದ ಬಾಗಳಿ ರೇವಣ್ಣ, ಡಿ.ಎನ್. ನಟರಾಜು, ರೈತಸಂಘದ ಡಾ.ಗುರುಪ್ರಸಾದ್, ಚನ್ನಬಸವಯ್ಯ, ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಕಲಾವಿದ ಬಸವರಾಜು, ಮಹೇಶ್, ಬಿವಿಎಸ್ ಜಿಲ್ಲಾ ಸಂಚಾಲಕ ಪರ್ವತರಾಜು ಹಾಗೂ ವಿವಿಧ ಪದಾಧಿಕಾರಿಗಳು ಮತ್ತು ಪೋಷಕರು ಹಾಜರಿದ್ದರು.