ದೇವಾಲಯದ ಸಂಸ್ಥಾಪಕ ಧರ್ಮದರ್ಶಿ ಈ. ಸಾದಪ್ಪ ಮಾತನಾಡಿದರು. ಸಂಜೆ ಜನಪದ ಕಲಾ ಮೇಳ ಗಳೊಂದಿಗೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮದ ಶ್ರೀರಾಮಪ್ಪ, ಕೆ.ಎನ್. ಲಕ್ಷ್ಮಿ ನಾರಾಯಣಪ್ಪ, ನಾರಾಯಣ ಸ್ವಾಮಿ, ಲಕ್ಷ್ಮಿನಾರಾಯ ಣಪ್ಪ, ಶ್ರೀರಾಮರೆಡ್ಡಿ, ಕಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.