ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಚಿತ್ರಾವತಿ ಮೇಲುಸೇತುವೆಯ ವರೆಗೂ ಬೈಕ್ ರ್ಯಾಲಿ ನಡೆಸಿದರು. ಎಪಿಎಂಸಿ ಅಧ್ಯಕ್ಷ ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ವೆಂಕಟೇಶ್, ಆದಿನಾರಾಯಣ, ಗೋಪಾಲ್, ಲೋಕೇಶ್ ಕುಮಾರ್, ಬಾಬಾಜಾನ್, ವೆಂಕಟಲಕ್ಷ್ಮಮ್ಮ, ಮಂಜುಳಾ ಹಾಜರಿದ್ದರು.