ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಂತಾಮಣಿ: ಕೊರತೆ ನಡುವೆ ಮಾದರಿ ಶಾಲೆ

Published : 28 ಡಿಸೆಂಬರ್ 2024, 6:42 IST
Last Updated : 28 ಡಿಸೆಂಬರ್ 2024, 6:42 IST
ಫಾಲೋ ಮಾಡಿ
Comments
ಕೆ.ಎನ್.ಮಂಜುನಾಥ್
ಕೆ.ಎನ್.ಮಂಜುನಾಥ್
ಹಿಂದುಳಿದ ಪ್ರದೇಶದ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಪ್ರಗತಿಪಥದಲ್ಲಿ ಮುಂದುವರೆಯಲು ದಾನಿಗಳ ನೆರವು ಅಗತ್ಯ. ಗ್ರಾಮ ಪಂಚಾಯಿತಿ ಶಾಲಾ ಸಮಸ್ಯೆಗೆ ಸ್ಪಂದಿಸುತ್ತಿದೆ. ಪೀಠೋಪಕರಣ ಮತ್ತಿತರ ಪರಿಕರ ಅವಶ್ಯಕತೆ ಇದೆ
ಕೆ.ಎನ್.ಮಂಜುನಾಥ್ ಮುಖ್ಯ ಶಿಕ್ಷಕ
ಆನಂದ್
ಆನಂದ್
ನಮ್ಮೂರ ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳು ಆಸಕ್ತಿಯಿಂದ ಶಾಲೆಗೆ ಹೋಗುತ್ತಾರೆ. ಶಾಲೆಗೆ ಅಗತ್ಯ ನೆರವು ಒದಗಿಸಲು ಕೈಲಾದ ಪ್ರಯತ್ನ ಮಾಡುತ್ತೇನೆ
ಆನಂದ್ ಎಸ್‌ಡಿಎಂಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT