ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಪ್ರಸಾದ್ ಅಧ್ಯಕ್ಷತೆವಹಿಸಿದ್ದರು. ವಾಣಿಜ್ಯಶಾಸ್ತ್ರದ ಉಪನ್ಯಾಸಕ ಆನಂದರೆಡ್ಡಿ ಮಾತನಾಡಿದರು. ಉಪನ್ಯಾಸಕರಾದ ಬಿ.ಕೆ. ರವಿ, ಸಿ.ಎಸ್. ಶಿಲ್ಪಶ್ರೀ, ಕಲಾವಿದ ಮಂಜುನಾಥ, ಗೊಲ್ಲಹಳ್ಳಿ ಕೃಷ್ಣಪ್ಪ, ಎಸ್. ಶ್ರೀನಿವಾಸ್, ಕೆ. ಸೀನಪ್ಪ, ರಾಮಸ್ವಾಮಿ ಮತ್ತು ಮುನಿನಾರಾಯಣಪ್ಪ ಹಾಜರಿದ್ದರು.