ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೇಶವ ಪ್ರಸಾದ್, ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಜನಸೇವಕ ಸಮಾವೇಶದ ಸಂಚಾಲಕ ನವೀನ್, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಉಸ್ತುವಾರಿ ಕೃಷ್ಣರೆಡ್ಡಿ, ಮುರಳೀಧರ್, ಆವಲಗುರ್ಕಿ ಶ್ರೀನಿವಾಸ್ ರೆಡ್ಡಿ, ಮರಳಕುಂಟೆ ಕೃಷ್ಣ ಮೂರ್ತಿ, ರಮೇಶ್ ಬಾಯರಿ ಹಾಜರಿದ್ದರು.