'ಬಿಜೆಪಿ ಸ್ನೇಹಿತರು ನನ್ನನ್ನು ಜೈಲಿಗೆ ಕಳುಹಿಸಿದಾಗ ಇದೇ ಜನ ನನ್ನನ್ನು ರಕ್ಷಿಸಿದ್ದೀರಿ. ಹೋರಾಟ, ಪೂಜಾ ಫಲದ ಮೂಲಕ ನಾನು ನಿಮ್ಮ ಸೇವೆಗಾಗಿ ಮತ್ತೆ ಬಂದಿದ್ದೀನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸುಧಾಕರ್ ಮಾರಿಕೊಳ್ಳುತ್ತಾನೆ. ಅಂತಹ ಕುಟಿಲ ಬುದ್ಧಿ ಉಳ್ಳ ವ್ಯಕ್ತಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದಾಗ ಭ್ರಷ್ಟಾಚಾರ ಮಾಡಿದ್ದಾನೆ' ಎಂದು ಆರೋಪಿಸಿದರು.