ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರರಾವ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪವನ್ ಕುಮಾರ್, ವತ್ಸಲಾ ನಾಗೇಶ್, ರಾಜೇಂದ್ರಪ್ರಸಾದ್, ಸಮುದಾಯದ ಮುಖ್ಯಸ್ಥರಾದ ಸೂರ್ಯಪ್ರಕಾಶ್, ಸ.ನ. ನಾಗೇಂದ್ರ, ನಾಗಭೂಷಣರಾವ್, ಮಂಕಾಲ ಜ್ವಾಲಾಪ್ರಸಾದ್, ಮಂಕಾಲ ವೇಣುಗೋಪಾಲ್, ದಕ್ಷಿಣಾಮೂರ್ತಿ, ನಾರಾಯಣರಾವ್, ಶ್ರೀನಿವಾಸ್, ರಾಘವೇಂದ್ರ ಇದ್ದರು.