‘ಚುನಾವಣೆಗಾಗಿ ನಾನು ಈಗಾಗಲೇ ಸಾಕಷ್ಟು ಮತದಾರರನ್ನು ಭೇಟಿ ಮಾಡಿದ್ದೇ. ಆಗಲೂ ಕೊರೊನಾ ಬಗ್ಗೆ ಎಚ್ಚರವಾಗಿರುವಂತೆ ಜಾಗೃತಿ ಮೂಡಿಸಿದ್ದೆ. ಕೋವಿಡ್ ಕಾರಣದಿಂದ ಕಸಾಪ ಸದಸ್ಯರ ಮನೆಗಳಿಗೆ ಹೋಗಲು ಅಂಜಿಕೆ ಆಗುತ್ತಿತ್ತು. ಚುನಾವಣೆ ಯಾವಾಗಲಾದರೂ ನಡೆಯಲಿ. ನಮ್ಮ ಸಾಹಿತ್ಯ ಸೇವೆ ಮುಂದುವರಿಸುತ್ತೇವೆ‘ ಎಂದು ಕೈವಾರ ಶ್ರೀನಿವಾಸ್ ತಿಳಿಸಿದರು.