ಎಪಿಎಂಸಿ ಅಧ್ಯಕ್ಷ ಶ್ರೀರಾಮರೆಡ್ಡಿ, ಉಪಾಧ್ಯಕ್ಷ ಮಂಜುನಾಥರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಉಪ್ಪರಪೇಟೆಯ ಗ್ರಾಮ ಪಂಚಾಯಿತಿ ಸದಸ್ಯ ಏಜಾಜ್ ಪಾಷಾ, ನೂತನ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರಪ್ಪ, ಮೂರ್ತಿ, ನರೇಶ್, ಶಾರದಮ್ಮ, ರಾಜಣ್ಣ, ರೆಡ್ಡಮ್ಮ, ನಾರಾಯಣಸ್ವಾಮಿ, ಬಿ.ಅಮೀರ್ ಜಾನ್, ಕೃಷ್ಣಾರೆಡ್ಡಿ, ಮುಖಂಡರಾದ ನರಸಿಂಹಮೂರ್ತಿ, ಲಕ್ಷ್ಮಣ್ಣ, ಅಬ್ಜದ್ ಖಾನ್, ಸರ್ದಾರ್ ಖಾನ್, ಆರೀಫ್ ಖಾನ್, ಶ್ರೀನಿವಾಸರೆಡ್ಡಿ, ಶಂಕರಪ್ಪ, ರವಿ, ರಾಧಾಕೃಷ್ಣಶೆಟ್ಟಿ ಭಾಗವಹಿಸಿದ್ದರು.