ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು, ನಿವೃತ್ತ ಡಿವೈಎಸ್ಪಿ ನಾಣಯ್ಯ, ನಿವೃತ್ತ ಹಿರಿಯ ಅಧಿಕಾರಿಗಳಾದ ದೊಡ್ಡಯ್ಯ, ಶಿವಶಂಕರ್, ನಂಜುಂಡಪ್ಪ, ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿವೃತ್ತ ಎಎಸ್ಐ ಯಲ್ಲಪ್ಪ, ಗೌರವಾಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ನರಸಿಂಹಮೂರ್ತಿ, ಖಜಾಂಚಿ ಎಸ್.ಎಂ.ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಎ.ನಾಗರಾಜ್, ಸಹ ಕಾರ್ಯದರ್ಶಿ ಡಿ.ವೆಂಕಟರಾಯಪ್ಪ, ಕಾನೂನು ಸಲಹೆಗಾರರಾದ ಸಂಜೀವಪ್ಪ, ರಾಮಚಂದ್ರರಾವ್, ಲಕ್ಷ್ಮೀನಾರಾಯಣ್, ಶ್ರೀರಾಮಯ್ಯ, ನಾನಾಚಾರಿ, ಪ್ರತಾಪ್ ಕುಮಾರ್, ಕೃಷ್ಣಪ್ಪ ಉಪಸ್ಥಿತರಿದ್ದರು.