<p><strong>ಚಿಕ್ಕಬಳ್ಳಾಪುರ</strong>: ನಗರದ ಐತಿಹಾಸಿಕ ಹಜರತ್ ಮಿಸ್ಕಿನ್ ಷಾ ಸೈಲಾನಿ ಅವರ ಗಂಧದ ಅಭಿಷೇಕ ಹಾಗೂ ಉರುಸ್ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಬುಧವಾರ ರಾತ್ರಿ ಆಚರಿಸಲಾಯಿತು.</p>.<p>ಗುಲಾಮ ಏ ಮಿಸ್ಕಿನ್ ಹಜರತ್ ಅಸ್ಮತ್ ಉಲ್ಲಾ ಅವರ ವಿಶೇಷ ಪ್ರಾರ್ಥನೆಯೊಂದಿಗೆ ಗಂಧದ ಅಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು.</p>.<p>ಕಾರ್ಯಕ್ರಮದಲ್ಲಿ ದರ್ಗಾ ಸಮಿತಿ ಮುಖ್ಯಸ್ಥ ಎಸ್. ಮುಬಾರಕ್, ಸಿ.ಎಂ. ನೂರುಲ್ಲಾ, ಫಯಾಜ್, ಮುಜಾವರ ಅನ್ವರ್, ಶಬ್ಬೀರ್, ಆಸಿಫ್, ಆಲಿಂ ಸೈಲಾನಿ, ಸಿ.ಎಂ. ಸುಹೇಲ್, ನಗರಸಭೆ ಸದಸ್ಯ ಎಸ್.ಎಂ. ರಫೀಕ್, ಜಾಫರ್, ಅಫ್ಜಲ್, ರಿಯಾಜ್ ಖದಿರಿ,<br />ಎಂ.ಎಂ. ಬಾಷಾ, ಯಾಕೋಬ್ ಶರೀಫ್, ಸಾದಿಕ್ ಖಾನ್ ಉಪಸ್ಥಿತರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ನಗರದ ಐತಿಹಾಸಿಕ ಹಜರತ್ ಮಿಸ್ಕಿನ್ ಷಾ ಸೈಲಾನಿ ಅವರ ಗಂಧದ ಅಭಿಷೇಕ ಹಾಗೂ ಉರುಸ್ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಬುಧವಾರ ರಾತ್ರಿ ಆಚರಿಸಲಾಯಿತು.</p>.<p>ಗುಲಾಮ ಏ ಮಿಸ್ಕಿನ್ ಹಜರತ್ ಅಸ್ಮತ್ ಉಲ್ಲಾ ಅವರ ವಿಶೇಷ ಪ್ರಾರ್ಥನೆಯೊಂದಿಗೆ ಗಂಧದ ಅಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು.</p>.<p>ಕಾರ್ಯಕ್ರಮದಲ್ಲಿ ದರ್ಗಾ ಸಮಿತಿ ಮುಖ್ಯಸ್ಥ ಎಸ್. ಮುಬಾರಕ್, ಸಿ.ಎಂ. ನೂರುಲ್ಲಾ, ಫಯಾಜ್, ಮುಜಾವರ ಅನ್ವರ್, ಶಬ್ಬೀರ್, ಆಸಿಫ್, ಆಲಿಂ ಸೈಲಾನಿ, ಸಿ.ಎಂ. ಸುಹೇಲ್, ನಗರಸಭೆ ಸದಸ್ಯ ಎಸ್.ಎಂ. ರಫೀಕ್, ಜಾಫರ್, ಅಫ್ಜಲ್, ರಿಯಾಜ್ ಖದಿರಿ,<br />ಎಂ.ಎಂ. ಬಾಷಾ, ಯಾಕೋಬ್ ಶರೀಫ್, ಸಾದಿಕ್ ಖಾನ್ ಉಪಸ್ಥಿತರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>