‘ಬಿಜೆಪಿಯವರು 104 ಸ್ಥಾನಗಳನ್ನು ಗೆದ್ದವರು. 37 ಸ್ಥಾನ ಪಡೆದ ಜೆಡಿಎಸ್ನವರು, ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿರುವುದು ಸಹಜವಾಗಿ ಬಹುತೇಕರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅಸಂತೃಪ್ತಿ ಇದೆ ಎನ್ನುವುದು ಸುಳ್ಳಲ್ಲ. ಅತೃಪ್ತ ಶಾಸಕರು ಅವಕಾಶ ಸಿಕ್ಕರೆ ಪಕ್ಷದಿಂದ ಪಕ್ಷಕ್ಕೆ ಹೋಗುವುದು ಇವತ್ತಿನ ರಾಜಕಾರಣದಲ್ಲಿ ಸರ್ವೇ ಸಾಮಾನ್ಯ’ ಎಂದರು.