ಈ ಬಗ್ಗೆ ಬಿಜೆಪಿ ಮುಖಂಡ ಶೇಷಗಿರಿ ಸ್ಪಷ್ಟನೆ ನೀಡಿದ್ದು, ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕೃಷಿ ಇಲಾಖೆಗೆ ನಿಯಮದಂತೆ ಕಟ್ಟಡ ಬಾಡಿಗೆಗೆ ಕೊಟ್ಟಿದ್ದೇನೆ. ತೋಟಗಾರಿಕಾ ಇಲಾಖೆಯು ಹೊರನಾಡು ರೈತ ಉತ್ಪಾದಕರ ಸಂಸ್ಥೆ ಕಚೇರಿಯಲ್ಲಿ ಕಾರ್ಯ
ನಿರ್ವಹಿಸುತ್ತಿದೆ. ರೈತರ ಅನುಕೂಲಕ್ಕೆ ಉಚಿತವಾಗಿ ನೀಡಿದ್ದೇನೆ’ ಎಂದರು.