‘ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಅವೆರೆಡರ ನಡುವಿನ ಬದುಕು ನಮ್ಮದು. ಮದ್ಯವ್ಯಸನಿಗಳಾಗಿ ಜೀವನ ಸಾಯಿಸಬಾರದು. ಮದ್ಯಪಾನ ಮಾಡಿ ಬೀದಿಯಲ್ಲಿ ಬೀಳುವುದಕ್ಕಿಂತ, ಮದ್ಯಪಾನ ತ್ಯಜಿಸಿ ಹೆಂಡತಿ ಮಕ್ಕಳೊಂದಿಗೆ ಮಲಗಬೇಕು. ಎದೆಯೊಳಗಿನ ನಂಜುನಾಥನ ದೂರ ಮಾಡಬೇಕು. ಭಕ್ತಿಯಿಂದ ಮಂಜುನಾಥನ ನೆನೆಯಬೇಕು. ಸಂಸ್ಕಾರವಂತರಾಗಿ ಬಾಳ್ವೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.