ರೈತರು ಸಾಕಿದ ದನಕರುಗಳನ್ನು ಸಂತೆಗೆ ಕೊಂಡೊಯ್ಯುವಾಗ ಕೆಲವರು ಅಡ್ಡಗಟ್ಟಿ ವಿಚಾರಣೆ ನೆಪದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗಿದ್ದಾರೆ. ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೌಡಪ್ಪ, ಸಂಘಟನಾ ಸಂಚಾಲಕರಾದ ದೊಡ್ಡಯ್ಯ, ಜಯರಾಮಯ್ಯ, ಅಣ್ಣಪ್ಪ, ಇಲಿಯಾಜ್ ಅಹಮದ್, ಕೆಂಚಪ್ಪ, ರಮೇಶ್, ಕೃಷ್ಣ, ಧರ್ಮೇಶ್ ಇದ್ದರು.