ಶೃಂಗೇರಿ ತಾಲ್ಲೂಕಿನ ಕೂತುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೆರೆಯಿಂದ ಕೆರೆಮನೆಗೆ ತೆರಳುವ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದು
ನರಸಿಂಹರಾಜಪುರ ತಾಲ್ಲೂಕಿನ ವಗ್ಗಡೆ ಗ್ರಾಮದಿಂದ ಸಿದ್ದನಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ
ನರಸಿಂಹರಾಜಪುರ ತಾಲ್ಲೂಕು ವಗ್ಗಡೆ ಗ್ರಾಮದಿಂದ ಸಿದ್ದನಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿರುವುದು
ತರೀಕೆರೆ ತಾಲೂಕಿನ ಅಮೃತಪುರ ಹೋಬಳಿಯ ಎರೆಹಳ್ಳಿ ತಾಂಡ್ಯದಿಂದ ಎಚ್. ಮಲ್ಲೇನಹಳ್ಳಿಗೆ ಹೋಗುವ ರಸ್ತೆಯ ಅವಾಂತರ
ಬೀರೂರು ಗ್ರಾಮಾಂತರ ಪ್ರದೇಶದ ಬಾಕಿನ ಕೆರೆ ವಲಯದಿಂದ ಎಮ್ಮೆದೊಡ್ಡಿ ಕಡೆ ತೆರಳುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಮಳೆಗಾಲದಲ್ಲಿ ಓಡಾಡುವುದೇ ದುಸ್ತರ ಎನಿಸುವಂತಿದೆ
ಬಾಳೆಹೊನ್ನೂರು ವ್ಯಾಪ್ತಿಯ ಬಸರೀಕಟ್ಟೆ –ಕವನಹಳ್ಳ ರಸ್ತೆಯ ದುಸ್ಥಿತಿ