ಹಿರಿಯ ಪಿಗ್ಮಿ ಸಂಗ್ರಾಹಕ ಯಜ್ಞಪುರುಷಭಟ್ ಅವರನ್ನು ಗೌರವಿಸಲಾಯಿತು. ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಬಿ.ಎನ್.ಮುತ್ತಪ್ಪ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಎಸ್.ಮಹಾಬಲ, ಸಹಕಾರ ಮಹಾಮಂಡಳಿ ನಿರ್ದೇಶಕ ಎಚ್.ಕೆ.ದಿನೇಶ್, ಕೆ.ಟಿ.ವೆಂಕಟೇಶ್, ಎಚ್.ಎಸ್.ಇನೇಶ್, ಎಂ.ಎಸ್.ಪ್ರವೀಣ್, ಕೆ.ಆರ್.ರಾಘವೇಂದ್ರ, ಸುಧಾ ಎಸ್ ಪೈ, ಸುರೇಂದ್ರ, ಸಂದೀಪ್ ಕುಮಾರ್, ಎಂ.ಸಿ ಚಂದ್ರಶೇಖರ್, ಚೈತನ್ಯ ವೆಂಕಿ, ಕೆ.ಟಿ.ಗೋವಿಂದೇಗೌಡ, ಹಿರಿಯಣ್ಣ, ಸಿಇಒ ಎಚ್.ಉಮೇಶ್ ಇದ್ದರು.